ಕೊರೋನಾ ರೋಗಿಗಳ ಪಾಲಿಗೆ ಆಪತ್ಬಾಂಧವನಾದ ಕನ್ನಡ ನಟ: ಇವರು ಮಾಡುತ್ತಿರುವ ಕೆಲಸಕ್ಕೆ ಆನಂದಬಾಷ್ಪ ಸುರಿಸುತ್ತಿರುವ ಕೊರೋನಾ ಸೋಂಕಿತರು.! ಯಾರಿವರು ಗೊತ್ತಾ?

in Uncategorized 263 views

(ವಿಡಿಯೋ ಕೃಪೆ – ನ್ಯೂಸ್ ಫಸ್ಟ್ ಕನ್ನಡ) ನಿಮಗೆ ತಿಳಿದಿರೋ ಹಾಗೆ ಇಡೀ ದೇಶದಲ್ಲಿ ಅದರಲ್ಲೂ ಮಹಾರಾಷ್ತ್ರ, ಡೆಲ್ಲಿ, ಕರ್ನಾಟಕ, ಸೇರಿದಂತೆ ಹಲವಾರು ರಾಜ್ಯಗಳು ಈ ಕ-ರೋನ ಹಾ’ವಳಿ ಯಿಂದ ಪ-ರದಾಡುತ್ತಿದೆ. ನಮ್ಮ ಬೆಂಗಳೂರಿನಲ್ಲಿ ಕೂಡ ಸಾಕಷ್ಟು ಜನರು ಕ-ರೋನ ದಿಂದ ಪ-ರದಾಡುತ್ತಿದ್ದು, ಆ’ಸ್ಪತ್ರೆಯಲ್ಲಿ ಸರಿಯಾದ ಚಿ-ಕಿತ್ಸೆ ಸಿಗದೇ, ಒ-ಕ್ಸಿಜನ್ ಸಿಗದೇ, ಬೆ-ಡ್ಡುಗಳು ಸಿಗದೇ ಜನರು ಸಾ-#ಯುತ್ತಿದ್ದಾರೆ. ಈಗ ಕನ್ನಡದ ಖ್ಯಾತ ಕಿರುತೆರೆ ಹಾಗು ಸಿನಿಮಾ ನಟರಾದ ಅರ್ಜುನ್ ಗೌಡ ಅವರು ತಮ್ಮ ಕೆಲಸಗಳನ್ನು ಬಿಟ್ಟು ಆo’ಬುಲೆನ್ಸ್ ಡ್ರೈವರ್ ಆಗಿ, ಕ-ರೋನ ರೋ-ಗಿಗಳಿಗೆ ಸಹಾಯ ಆಗಲಿ ಎಂದೂ ಇದನ್ನು ಮಾಡಿದ್ದಾರೆ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಗಾಗಿ ಈ ಕೆಳಗಿನ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ತಪ್ಪದೆ ತಿಳಿಸಿರಿ

Advertisement

ಇವರಷ್ಟೇ ಅಲ್ಲ ಕಿರುತೆರೆಯ ನಟರೂ ಮಾಡುತ್ತಿದ್ದಾರೆ ಸೇವಾಕಾರ್ಯಗಳು

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತವೆ ಹಾಗೂ ಹಲವಾರು ಕಲಾವಿದರು ನಟಿಸುತ್ತಾರೆ. ಅವರಲ್ಲಿ ಕೆಲವರು ಬಹಳ ಜನಪ್ರಿಯತೆ ಗಳಿಸುತ್ತಾರೆ. ಕೆಲವು ಧಾರಾವಾಹಿಗಳು ವೀಕ್ಷಕರ ಮನಗೆಲ್ಲುತ್ತವೆ. ಅವುಗಳಲ್ಲಿ ಒಂದು ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ. ಈ ಧಾರಾವಾಹಿ ಕಿರುತೆರೆಯ ಸೆನ್ಸೇಷನ್ ಆಗಿರುವುದು ಎಲ್ಲರಿಗು ಗೊತ್ತು. ಕಿನ್ನರಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಹರ್ಷ ಪಾತ್ರದಲ್ಲಿ ನಟಿಸಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಸದ್ಯ ರಾಜ್ಯದಲ್ಲಿ ಕ-ರೋನ ಅ’ಟ್ಟಹಾಸ ಮೆರೆದಿದ್ದು, ಇಂತಹ ಕ-ಷ್ಟದ ಸಮಯದಲ್ಲಿ ಕನ್ನಡತಿ ಧಾರಾವಾಹಿಯ ನಟ ಕಿರಣ್ ರಾಜ್ ಅವರು ಸಾಕಷ್ಟು ಜನರಿಗೆ ಬಹಳ ಕಷ್ಟ ಪಟ್ಟು ಸಹಾಯ ಮಾಡಿದ್ದಾರೆ! ಇದರ ಬಗ್ಗೆ ಕಿರಣ್ ರಾಜ್ ಹೇಳಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ

ಇವರಿಬ್ಬರ ಸ್ನೇಹ ಈಗ ಪ್ರೀತಿಗೆ ತಿರುಗಿದ್ದು, ಇಬ್ಬರೂ ಅದನ್ನು ವ್ಯಕ್ತಪಡಿಸಲು ಪಾಡು ಪಡುತ್ತಿದ್ದಾರೆ. ಆದರೆ ಇವರಿಬ್ಬರ ನಡುವಿನ ಕುಚ್ ಕುಚ್ ದೃಶ್ಯಗಳು ಎಲ್ಲರಿಗೂ ಬಹಳ ಇಷ್ಟವಾಗಿದೆ. ಭುವಿ ಹರ್ಷ ಪ್ರೀತಿ ಕಥೆಯನ್ನು ನೋಡಲು ಮನೆಯ ಹೆಂಗಸರು ಮಾತ್ರವಲ್ಲದೆ ಕಾಲೇಜು ಹುಡುಗಿಯರು ಕೂಡ ಸೀರಿಯಲ್ ನೋಡಲು ಆರಂಭಿಸಿದ್ದಾರೆ. ಭುವಿ ಹರ್ಷ ನಡುವೆ ನಡೆಯುವ ಕಚಗುಳಿ ಇಡುವಂತಹ ಸನ್ನಿವೇಶಗಳು ಮತ್ತೊಮ್ಮೆ ಧಾರಾವಾಹಿ ನೋಡಬೇಕು ಎನ್ನಿಸುತ್ತದೆ. ಧಾರಾವಾಹಿಯಲ್ಲಿ ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬುದು ಗೊತ್ತು, ಆದರೆ ನಿಜ ಜೀವನದಲ್ಲೂ ಕಿರಣ್ ರಂಜಿನಿ ನಡುವೆ ಕುಚ್ ಕುಚ್ ಶುರುವಾಗಿದೆಯೇ ಎಂಬ ಕುತೂಹಲ ನೆಟ್ಟಿಗರಲ್ಲಿ ಹಾಗೂ ಅಭಿಮಾನಿಗಳಲ್ಲಿ ಮೂಡಿತ್ತು.

ಇದಕ್ಕೆ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ರಂಜಿನಿ ರಾಘವನ್ ಅವರ ಅಕೌಂಟ್ ನಲ್ಲಿ ಈಗ ಕಿರಣ್ ರಾಜ್ ಜೊತೆಗೆ ಹೆಚ್ಚಿನ ಫೋಟೋಗಳು ಅಪ್ಲೋಡ್ ಮಾಡುತ್ತಿದ್ದ, ಫೋಟೋಗಳಿಗೆ ನೀಡಿರುವ ಕ್ಯಾಪ್ಶನ್ ನಲ್ಲಿ ಹಾರ್ಟ್ ಸಿಂಬಲ್ ಗಳು ಹಾಗೂ ಫೋಟೋ ಬ್ಯಾಗ್ರೌಂಡ್ ನಲ್ಲಿ ಯುಗಳಗೀತೆಗಳು ಕೇಳಿಬರುತ್ತಿದೆ. ಇವುಗಳನ್ನು ನೋಡಿದ ನೆಟ್ಟಿಗರಿಗೆ ನಿಜ ಜೀವನದಲ್ಲೂ ಇವರ ನಡುವೆ ಪ್ರೀತಿ ಇದೆಯೇ ಎಂಬ ಪ್ರಶ್ನೆ ಮೂಡಿತ್ತು. ಆದರೆ ನಂತರ ಉತ್ತರ ತಿಳಿದುಬಂದಿದೆ. ಫೋಟೋ ಅಪ್ಲೋಡ್ ಆಗುತ್ತಿರುವುದು ರಂಜಿನಿ ಅವರ ಅಧಿಕೃತ ಅಕೌಂಟ್ ಅಲ್ಲ, ಬದಲಾಗಿ ರಂಜಿನಿ ಅವರ ಹೆಸರಿನಲ್ಲಿರುವ ಬೇರೆ ಅಕೌಂಟ್ ಇಂದ.

ಮೆಚ್ಚಿನ ಕಲಾವಿದರ ಮೇಲೆ ಇರುವ ಅತಿಯಾದ ಪ್ರೀತಿಯಿಂದ ಅಭಿಮಾನಿಗಳು ಈ ರೀತಿ ಅಕೌಂಟ್ ಮಾಡಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಆದರೆ ಇದರ ಬಗ್ಗೆ ರಂಜಿನಿ ಆಗಲಿ ಕಿರಣ್ ಆಗಲಿ ತಲೆಕೆಡಿಸಿಕೊಂಡಿಲ್ಲ. ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ರಂಜಿನಿ ಗಳಿಸಿದ್ದ ಜನಪ್ರಿಯತೆ ಅಪಾರ, ಕನ್ನಡತಿ ಮೂಲಕ ಇನ್ನು ಹೆಚ್ಚು ಜನಪ್ರಿಯತೆ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಈ ನಟಿ ಯಶಸ್ಸನ್ನು ಸ್ವಲ್ಪವೂ ತಲೆಗೆ ಹಾಕಿಕೊಂಡಿಲ್ಲ. ಸರಳವಾಗಿ ತಮ್ಮ ಪಾಡಿಗೆ ತಾವಿದ್ದಾರೆ. ಹಾಗಾಗಿ ಈ ರೀತಿ ಅಭಿಮಾನಿಗಳು ಇರುವುದು ಆಶ್ಚರ್ಯವೇನಲ್ಲ.

ಕೊರೋನಾ ಸೋಂಕಿತರ ಅಂತಿಮ ಸಂಸ್ಕಾರ ಮಾಡುತ್ತಿರುವ ಜಿಮ್ ರವಿ

ಕನ್ನಡದ ಸಾಕಷ್ಟು ನಟರ ಫೇಮಸ್ ಜಿಮ್ ಟ್ರೈನರ್ ಆದ ಜಿಮ್ ರವಿ ಅವರು ಇವತ್ತು ಮ ಸ ಣ ಕ್ಕೆ ಹೋಗಿ, ಸಾಲು ಸಾಲು ಸು ಡು ತ್ತಿ ರುವ ದೇ-ಹಗಳ ನಡುವೆ ವಿಡಿಯೋ ಮಾಡಿದ್ದಾರೆ, ಜಿಮ್ ರವಿ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ನೋಡಿ

Advertisement
Share this on...